Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗೋಕುಲ ಕೃಷ್ಣ ಚಿತ್ರೀಕರಣ ಮುಕ್ತಾಯ
Posted date: 04 Wed, Apr 2012 ? 01:49:48 PM

ಶ್ರೀ ಚನ್ನಿಗರಾಯ ಸ್ವಾಮಿ ಕಂಬೈನ್ಸ್ ಲಾಂಚನದಲ್ಲಿ ಪಿ. ಶೇಖರ್ ಗೌಡ ನಿರ್ಮಿಸುತ್ತಿರುವ ವಿ.ಎಂ. ಜಯಕಣ್ಣನ್ ನಿರ್ದೇಶನದ ಗೋಕುಲ ಕೃಷ್ಣ ಚಿತ್ರಕ್ಕೆ  ರಾಜರಾಜೇಶ್ವರಿ ನಗರದ ಖಾಸಗಿ ಬಂಗಲೆ ಹಾಗೂ ಮಂಚಿನ ಬೆಲೆಯಲ್ಲಿ ನಾಯಕ ನಾಯಕಿಯೊಂದಿಗೆ ಅಭಿನಯಿಸಿದ ದೃಶ್ಯದೊಂದಿಗೆ ಚಿತ್ರೀಕರಣ ಪೂರ್ಣಗೊಂಡಿತು. ಈ ಚಿತ್ರದ ಛಾಯಗ್ರಹಣ ಎ. ವಿನೋದ್ ಭಾರತಿ, ಸಂಗೀತ ಎಸ್.ಎ. ರಾಜಕುಮಾರ್, ಸಂಕಲನ ಸಾಯಿ ಸುರೇಶ್, ನೃತ್ಯ ದೀನ-ಸದಾ, ಸಾಹಸ ಡಿಫ್ರೆಂಟ್ ಡ್ಯಾನಿ, ಸಹ ನಿರ್ದೇಶನ ರಾಜೇಶ್, ನಿರ್ವಹಣೆ ಸುಂದರಮ್, ಲಕ್ಷ್ಮಿ ನಾರಾಯಣ, ಕೃಷ್ಣಸ್ವಾಮಿ, ಸಹ ನಿರ್ಮಾಪಕರಾಗಿರುವ ಈ ಚಿತ್ರದ ಮುಂದಿನ ಚಿತ್ರೀಕರಣ ಗೋವ, ಆಗ್ರ, ರಾಜಸ್ತಾನ್, ಹಾಗೂ ಹೈದರಾಬಾದ್ ನಲ್ಲಿ ನಡೆಯಲಿದೆ. ತಾರಾಗಣದಲ್ಲಿ ಪ್ರಜ್ವಾಲ್, ಅನನ್ಯ, ದೊಡ್ಡಣ್ಣ, ಸಾದುಕೋಕಿಲ, ಜೈಜಗದೀಶ್, ಭವ್ಯ, ಸುರೇಶ್ ಚಂದ್ರ, ಕುರಿಗಳು ಪ್ರತಾಪ್, ಜಯಲಕ್ಷ್ಮಿ ಪಾಟಿಲ್, ಶಶಿಕಲಾ, ಸಂಗೀತ ಹಾಗೂ ಜಗದೀಶ್ ಪವರ್ ಅಭಿನಯಿಸಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗೋಕುಲ ಕೃಷ್ಣ ಚಿತ್ರೀಕರಣ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.